ಛವಾ ಚಿತ್ರ ತಂಡಕ್ಕೆ ಆನಂತ ಕೋಟಿ ಧನ್ಯವಾದಗಳು ಇತಿಹಾಸದಲ್ಲಿ ಮುಚ್ಚಿ ಹೋಗಿದ್ದ ನಮ್ಮ ರಾಜರುಗಳ ಬಗ್ಗೆ ತಿಳಿಸಿದಕ್ಕೆ
ನಮ್ಮಲ್ಲೇ ಇದ್ದು ಕೊಂಡು ತಾಯಿ ನಾಡಿಗೆ ದೇಶ ದ್ರೋಹ ಬಯಸುವವರಿಂದ ಛತ್ರಪತಿ ಶಿವಾಜಿ ಮಹಾರಾಜರ ಮಗ ಸಂಭಾಜಿ ಮಹಾರಾಜರ ಬಂಧನ ಹತ್ಯೆಯೂ ಆಯಿತು
ಅದೇ ರೀತಿ ಈಗಲೂ ನಮ್ಮವರೇ ಅವರಿಗೆಯೇ ಮಣೆ ಹಾಕುತ್ತಿದ್ದಾರೆ ಮುಂದೊಂದು ದಿನ ಹಾವಿಗೆ ಹಾಲು ಉಣಿಸಿದರೆ ಅದೂ ಕಚ್ಚದೆ ಬಿಡಲಾರದು ಎಂದು ಅವರಿಗೆ ತಿಳಿದಿಲ್ಲ
ಜೈ ಭಾರತ ಮಾತೆ ಜೈ ಸನಾತನ ಹಿಂದೂ ಧರ್ಮ 🚩