ಅದ್ಭುತವಾದ ಕಾದಂಬರಿ.ಮಲೆನಾಡಿನ ಜನರ ಜೀವನವನ್ನು ಕುವೆಂಪು ರವರು ಬಣ್ಣಿಸಿದ ರೀತಿ ಅಮೋಘ.ಕಾದಂಬರಿಯನ್ನು ಓದುತ್ತಾ ಸಾಗಿದಂತೆಲ್ಲ ನಾವು ಒಂದು ಪಾತ್ರ ವಾಗಿ ಜೊತೆ ಸಾಗಿದಂತೆ ಅನುಭವ ವಾಗುತ್ತದೆ. ಗುತ್ತಿಯು ಮಲೆನಾಡ ಕಾಡುಗಳಲ್ಲಿ ಮಾಡುವ ಪಯಣವು, ನಮಗೆ ಅದ್ಬುತ ಅನುಭವ ನೀಡುತ್ತದೆ. ಜಾತೀ ಪದ್ಧತಿ,ಒಕ್ಕಲುತನದ ಬಗ್ಗೆ ವಿವರಣೆ ಅದ್ಬುತ. ಪ್ರತಿಯೊಬ್ಬರು ಆತ್ಮದ ಸಂತೋಷಕ್ಕಾಗಿ ಓದಲೇ ಬೇಕಾದ ಕಾದಂಬರಿ. 👌👌💐💐